Wednesday 24 September 2014
ಕಸಿ ಕಟ್ಟೋಣ
ಶಾಲಾಮಕ್ಕಳಿಗೆ
ಕೃಷಿ ಪಾಠ
ಸಜಂಕಿಲ
ಶಾಲಾ ವಿಜ್ಞಾನಕ್ಲಬಿನ ಆಶ್ರಯದಲ್ಲಿ
ದಿನಾಂಕ 22-9-14
ರಂದು
ಶಾಲಾ ಮಕ್ಕಳಿಗೆ ವಿಶೇಷ ಕೃಷಿ
ತರಗತಿ ನಡೆಯಿತು.ಹಳೆ
ವಿದ್ಯಾರ್ಥಿಯಾದ ಡಾ.ರಾಜೇಶ್.ಆವಳ
ಮಠ ಇವರು ತರಗತಿಯನ್ನು ನಡೆಸಿಕೊಟ್ಟರು.ಇವರು
ಪ್ರಸ್ತುತ ಕೋಲಾರದ ತೋಟಗಾರಿಕಾಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ
ಸೇವೆ ಸಲ್ಲಿಸುತ್ತಿದ್ದಾರೆ.
ಮುಖ್ಯವಾಗಿ
ಬಡ್ಡಿಂಗ್,ಗ್ರಾಫ್ಟಿಂಗ್,ಲೇಯರಿಂಗ್
ಹಾಗೂ ಟಿಶ್ಯೂಕಲ್ಚರಿ ನ ಬಗ್ಗೆ
ಪ್ರಾತ್ಯಕ್ಷಿಕೆತೆಯೊಂದಿಗೆ
ತರಗತಿ ನೀಡಿದರು.L.C.D
ಪ್ರೋಜೆಕ್ಟರ್
ನಲ್ಲಿ ಸ್ಲೈಡ್ ತೋರಿಸುತ್ತಾ
ವಿವರಿಸಿದರು.
ಈ
ಕಾರ್ಯಕ್ರಮದಲ್ಲಿ ಮಕ್ಕಳ ಹೆತ್ತವರೂ
ಭಾಗವಹಿಸಿದ್ದರು.
Monday 15 September 2014
Saturday 6 September 2014
ಪ್ರಧಾನಿಯ ಮಾರ್ಗದರ್ಶನ
ಮುದ್ದು ಮಕ್ಕಳಿಗೆ ಮೋದಿ ಮೇಷ್ರ್ಟ ಪಾಠ
ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಸೃಷ್ಚಿಸಲು ಸಾಧ್ಯ. ಸಮಾಜ
ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗುರು ಉತ್ಸವ ವಿಶೇಷ
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಕರು ಹಾಗೂ ವಿದ್ಯಾರ್ಥಿಗಳನ್ನು
ಉದ್ಧೇಶಿಸಿ ಮಾಡಿದ ಶಿಸ್ತಿನ ಪಾಠ.
ನಮ್ಮ ಶಾಲಾ ಮಕ್ಕಳೂ ವೀಕ್ಷಿಸಿದರು.
ಪ್ರಧಾನಿಯ ಮಾರ್ಗದರ್ಶನ
ಮುದ್ದು ಮಕ್ಕಳಿಗೆ ಮೋದಿ ಮೇಷ್ರ್ಟ ಪಾಠ
ಉತ್ತಮ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಸೃಷ್ಚಿಸಲು ಸಾಧ್ಯ. ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗುರು ಉತ್ಸವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾಡಿದ ಶಿಸ್ತಿನ ಪಾಠ.
ನಮ್ಮ ಶಾಲಾ ಮಕ್ಕಳೂ ವೀಕ್ಷಿಸಿದರು.
ಓಣಂ ಔತಣ
Subscribe to:
Posts (Atom)