news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Wednesday 29 October 2014

ಗಣಿತಮೇಳ

ಮಂಜೇಶ್ವರ ಉಪಜಿಲ್ಲಾ ಗಣಿತಮೇಳದಲ್ಲಿ ನಮ್ಮ ಶಾಲಾ ಮಕ್ಕಳು ಭಾಗವಹಿಸಿ ಉತ್ತಮ ನಿರ್ವಹಣೆ ತೋರಿಸಿದ್ದಾರೆ.
ಗಣಿತ ಪಸಲ್ ನಲ್ಲಿ  ಪ್ರಥಮ ಸ್ಥಾನ ಪಡೆದ ವಿಶ್ವಜಿತ್.ಕೆ.

ಓದೋಣ

ದಿನಪತ್ರಿಕೆ ಓದುತ್ತಿರುವ ಮಕ್ಕಳು,

Thursday 2 October 2014

OCTOBER-2

ಗಾಂಧಿಜಯಂತಿ
ನಮ್ಮ ಶಾಲೆಯಲ್ಲಿ ಗಾಂಧಿಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರು ಗಾಂಧೀಜಿಯವರ ಛಾಯಾಚಿತ್ರದ ಮುಂದೆ ದೀಪವನ್ನು ಬೆಳಗಿಸಿದರು. ವಿದ್ಯಾರ್ಥಿಗಳು ವಂದೇಮಾತರಂ ಹಾಡಿಗರು.ಮುಖ್ಯೋಪಾಧ್ಯಾಯರಾದ ವಿ.ಶ್ರೀಕಾಂತ.ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದಿನಾಚರಣೆಯ ಮಹತ್ವವನ್ನು ವಿವರಿಸಿದರು.ಅಧ್ಯಾಪಕರಾದ ಶ್ರೀ ವಿಘ್ನೇಶ್ವರ.ಕೆದುಕೋಡಿಯವರು ಗಾಂಧೀಜಿಯವರ ಸತ್ಯಸಂಧತೆ,ಸರಳ ಜೀವನಕ್ರಮ,ದೇಶಸೇವೆ,ಸತ್ಯಾಗ್ರಹ,ಇತ್ಯಾದಿ ವಿಚಾರಗಳ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿದರು.ಅನಂತರ ಎಲ್ಲರೂ ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆಗೈದು ವಂದಿಸಿದರು.
ಶುಚೀಕರಣ ಯಜ್ಙಕ್ಕೆ ಚಾಲನೆ ನೀಡಲಾಯಿತು.ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು.