TRAINING
FOR VEGETABLE CULTIVATION
ECO-CLUB
STUDENTS ,SDPAUPS SAJANKILA
ತಾ.27-8-2014 ರಂದು
11 ಗಂ.ಗೆ
ಶಾಲಾ ತರಕಾರಿ ತೋಟ ನಿರ್ಮಾಣದ
ಪೂರ್ವಭಾವಿಯಾಗಿ ECO-CLUB ನ
ಸದಸ್ಯರಿಗೆ ವಿಶೇಷ ತರಬೇತಿಯನ್ನು
ಏರ್ಪಡಿಸಲಾಯಿತು.ಪೈವಳಿಕೆ
ಕೃಷಿಭವನದ ಕೃಷಿ ಅಧಿಕಾರಿಯಾದ
ಶ್ರೀ ದೇವರಾಜ ಹಾಗೂ ನಿವೃತ್ತ
ಕೃಷಿ ಅಧಿಕಾರಿಯಾಗಿರುವ ಶ್ರೀ.ಕೇಶವ
ತರಗತಿಯನ್ನು ನಡೆಸಿ ಕೊಟ್ಟರು.ತರಕಾರಿ
ಕೃಷಿಗೆ ಅಗತ್ಯವಾದ ಮಣ್ಣು,ಬೀಜಗಳ
ಆಯ್ಕೆ,ಸಸಿ ತಯಾರಿ,ಕೀಟ
ನಿಯಂತ್ರಣ,ರೋಗ
ನಿಯಂತ್ರಣ ಮುಂತಾದ ವಿಷಯಗಳ ಬಗ್ಗೆ
ಸಮಗ್ರವಾದ ಮಾಹಿತಿ ನೀಡಿದರು.ಜೈವಿಕ
ಕೀಟನಾಶಕ ತಯಾರಿಸುವ ವಿಧಾನವನ್ನೂ
ವಿವರಿಸಿದರು.ಶಾಲಾ
ಮುಖ್ಯೋಪಾಧ್ಯಾಯರಾದ
ಶ್ರೀಕಾಂತ.ವಿ.ಸ್ವಾಗತಿಸಿ
ಶ್ರೀಧರ.ಭಟ್.ವಂದಿಸಿದರು.