ಸಜಂಕಿಲ ಕೃಷ್ಣ. ಭಟ್ ರವರು ಪಾಕಶಾಸ್ತ್ರ ಪ್ರವೀಣರು.ಇವರು ಪಾಕಶಾವಲೆಯಲ್ಲಿನ ಗಣಿತದ ಬಗ್ಗೆ ಮಾಹಿತಿ ನೀಡಿದರು.ಮೈಸೂರ್ ಪಾಕ್ ,ಜಿಲೇಬಿ,ಹೋಳಿಗೆ,ಲಡ್ಡು,ಕ್ಷೀರ,ಮುಂತಾದ ಸಿಹಿ ತಿಂಡಿಗಳನ್ನು ತಯಾರಿಸಲು ಬೇಕಾಗುವ ವಸ್ತುಗಳು,ಪ್ರಮಾಣ,ಇತ್ಯಾದಿಗಳನ್ನು ವಿವರಿಸಿದರು.ಚಾ,ಸಾಂಬಾರ್,ಪಲ್ಯ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.
No comments:
Post a Comment