ಕೃಷಿಯಲ್ಲಿ ಗಣಿತ
ಮಧ್ಯಾಹ್ನ ಭೋಜನದ ನಂತರ ಹತ್ತಿರದ ಅರುಣ್ ಕುಮಾರ್ ರವರ ತೋಟಕ್ಕೆ ಬಯಲು ಪ್ರವಾಸ .ಪಪ್ಪಾಯಿ,ತೆಂಗು,ಕಂಗು,ಬಾಳೆಗಳಿಂದ ನಳನಳಿಸುವ ತೋಟವನ್ನು ನೋಡುವಾಗ ಆನಂದವಾಯಿತು.ನವೀನ ಕೃಷಿ ವಿಧಾನ,ನೀರಾವರಿ,ಅಸಲು,ಲಾಭ,ನಷ್ಟ,ಮುಂತಾದವುಗಳ ಬಗ್ಗೆ ಮಕ್ಕಳು ಪ್ರಶ್ನಿಸಿದರು.ಅರುಣ್ ಕುಮಾರ್ ನಗುನಗುತ್ತಾ ವಿವರಿಸಿದರು.
No comments:
Post a Comment