news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Thursday 15 January 2015

ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಸೂರ್ಯ ತನ್ನ ಪಥ ಬದಲಿಸುವ ಈ ಕ್ಷಣ ಭಾರತೀಯರಿಗೆಲ್ಲ ಪುಣ್ಯಕಾಲ.
ಆಯುರ್ವೇದವು ಚಳಿಗಾಲದಲ್ಲಿ ಎಳ್ಳು ಒಳ್ಳೆಯದೆಂದು ಸಾರುತ್ತದೆ.ಅದರಲ್ಲಿರುವ ಜಿಡ್ಡು ಚರ್ಮವನ್ನು ನುಣುಪಾಗಿರಿಸುವುದು.ಬೆಲ್ಲದೊಂದಿಗೆ ಅದು ಸೇರಿದಾಗ ತಿನ್ನಲು ಯೋಗ್ಯವಾಗುತ್ತದೆ.ಎಳ್ಳು ಮತ್ತು ಬೆಲ್ಲ ಈ ಸಂಕ್ರಮಣದ ಸಮಯದಲ್ಲಿ ಧಾರಾಳ ಲಭಿಸುತ್ತದೆ.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ

No comments:

Post a Comment