ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಸೂರ್ಯ ತನ್ನ ಪಥ ಬದಲಿಸುವ ಈ ಕ್ಷಣ ಭಾರತೀಯರಿಗೆಲ್ಲ ಪುಣ್ಯಕಾಲ.
ಆಯುರ್ವೇದವು ಚಳಿಗಾಲದಲ್ಲಿ ಎಳ್ಳು ಒಳ್ಳೆಯದೆಂದು ಸಾರುತ್ತದೆ.ಅದರಲ್ಲಿರುವ ಜಿಡ್ಡು ಚರ್ಮವನ್ನು ನುಣುಪಾಗಿರಿಸುವುದು.ಬೆಲ್ಲದೊಂದಿಗೆ ಅದು ಸೇರಿದಾಗ ತಿನ್ನಲು ಯೋಗ್ಯವಾಗುತ್ತದೆ.ಎಳ್ಳು ಮತ್ತು ಬೆಲ್ಲ ಈ ಸಂಕ್ರಮಣದ ಸಮಯದಲ್ಲಿ ಧಾರಾಳ ಲಭಿಸುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ
No comments:
Post a Comment