ಶ್ರೀ ದುರ್ಗಾಪರಮೇಶ್ವರೀ ಎ.ಯು.ಪಿ. ಶಾಲೆಯ 2014-15ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆಯು
ತಾ.27-7-2014ನೇ ಆದಿತ್ಯವಾರ ನಮ್ಮ ಶಾಲೆಯಲ್ಲಿ ಜರಗಿತು. ಆರಂಭದಲ್ಲಿ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಶಾಲೆಯ ಮೂಲ ಸೌಕರ್ಯಗಳ ಅಭಿವೃಧ್ದಿಯ ಬಗ್ಗೆ ಯೂ ಸಲಹೆ ಸೂಚನೆಗಳನ್ನು ನೀಡಿದರು. ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಸ್ತಾಪಿಸಿದಾಗ ಅದ್ದೂರಿಯಾಗಿ ಆಚರಿಸುವ ತೀರ್ಮಾನ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ನೂತನ
ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ
ರವೀಶ್.ಭಟ್.ಆಟಿಕುಕ್ಕೆ
,. MPTA ಅಧ್ಯಕ್ಷರಾಗಿ
ಶ್ರೀಮತಿ ಸೀತಾರವರು ಆಯ್ಕೆ
ಗೊಂಡರು. ಶಾಲಾ
ಮುಖ್ಯೋಪಾಧ್ಯಾಯರಾದ ಶ್ರೀಕಾಂತ.ವಿ
ಸ್ವಾಗತಿಸಿ ಅಧ್ಯಾಪಕರಾದ ವಿಘ್ನೇಶ್ವರ
ಕೆದುಕೋಡಿ ವಂದಿಸಿದರು.
No comments:
Post a Comment